by 1 on | 2025-08-10 16:38:59 Last Updated by 1 on2025-11-22 17:16:19
Share: Facebook | Twitter | Whatsapp | Linkedin | Visits: 201
ವಿಜಯಪುರ್ ಜಿಲ್ಲೆ ಕೋಲ್ಹಾರ್ ಸರಕಾರಿ ಹಾಸ್ಪತ್ರೆ ಯಲ್ಲಿ ಲೋಕಾಯುಕ್ತ ಮ್ಯಾಜಿಸ್ಟೇಟ್ ಎಸ್ ಎಲ್ ಪಾಟೀಲ್ ಮತ್ತು ಸಂಗಡಿಗರು ಬೇಟಿ ನೀಡಿ ಇಲ್ಲಿ ಇರುವ್ ಕುಂದು ಕೊರತೆ ಬಗ್ಗೆ ವಿಚಾರಣೆ ಮಾಡಿ ಮತ್ತು ಜನರ ಅಭಿಪ್ರಾಯ ಕೇಳಿಕೊಂಡರು ವಿಶ್ವ ಹಿಂದೂ ಬಜರಂಗದಳ ತಾಲೂಕ ಅಧ್ಯಕ್ಷರು ಮಹೇಶ್ ತುಂಬರಮಟ್ಟಿ ಮತ್ತು ವಿಶ್ವನಾಥ ಬಾಟಿ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷರು ಮತ್ತು ಮೌಲಾಲಿ ತಶೀಲ್ಧಾರ್ ಹಾಗೂ ಚಂದ್ರು ಕಾಳೆ ಇವ್ರು ನಮ್ಮೂರಿನಲ್ಲಿ ಇರುವಂತ ಡಾಕ್ಟರ್ ಲಕ್ಷ್ಮಿ ಎಸ್ ತೊಲ್ಲೂರ ಮತ್ತು ಅರುಣಕುಮಾರ ಗಾಣಿಗೇರ್ ಇವರು ಸರಿಯಾಗಿ ಆಸ್ಪತ್ರೆ ಗೆ ಬರುವುದಿಲ್ಲ ರೋಗಿಗಳಿಗೆ ಇಲ್ಲಿ ಸಿಬ್ಬಂದಿ ಗಳ ಕೊರತೆ ಮತ್ತು ಕುಡಿಯುವ ನೀರಿನ್ ಸಮಸ್ಸೆ ಇದೇ ಹಾಗೂ ಸರಿಯಾಗಿ ಸ್ವಚ್ಛತೆ ಇರುವದಿಲ್ಲ ಎಂದು ಹೇಳಿದ್ದರು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ