* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA City

ಕೋಲ್ಹಾರ್ ಸರಕಾರಿ ಹಾಸ್ಪತ್ರೆ ಯಲ್ಲಿ ದಿಡೀರ ಲೋಕಾಯುಕ್ತ ಮ್ಯಾಜಿಸ್ಟೇಟ್ ಎಸ್ ಎಲ್ ಪಾಟೀಲ ಭೇಟಿ

by 1 on | 2025-08-10 16:38:59 Last Updated by 1 on2025-11-22 17:16:19

Share: Facebook | Twitter | Whatsapp | Linkedin | Visits: 201


ಕೋಲ್ಹಾರ್ ಸರಕಾರಿ ಹಾಸ್ಪತ್ರೆ ಯಲ್ಲಿ ದಿಡೀರ ಲೋಕಾಯುಕ್ತ ಮ್ಯಾಜಿಸ್ಟೇಟ್ ಎಸ್ ಎಲ್ ಪಾಟೀಲ ಭೇಟಿ

ವಿಜಯಪುರ್ ಜಿಲ್ಲೆ ಕೋಲ್ಹಾರ್ ಸರಕಾರಿ ಹಾಸ್ಪತ್ರೆ ಯಲ್ಲಿ ಲೋಕಾಯುಕ್ತ ಮ್ಯಾಜಿಸ್ಟೇಟ್ ಎಸ್ ಎಲ್ ಪಾಟೀಲ್ ಮತ್ತು ಸಂಗಡಿಗರು ಬೇಟಿ ನೀಡಿ ಇಲ್ಲಿ ಇರುವ್ ಕುಂದು ಕೊರತೆ ಬಗ್ಗೆ ವಿಚಾರಣೆ ಮಾಡಿ ಮತ್ತು ಜನರ ಅಭಿಪ್ರಾಯ ಕೇಳಿಕೊಂಡರು ವಿಶ್ವ ಹಿಂದೂ ಬಜರಂಗದಳ ತಾಲೂಕ ಅಧ್ಯಕ್ಷರು ಮಹೇಶ್ ತುಂಬರಮಟ್ಟಿ ಮತ್ತು ವಿಶ್ವನಾಥ ಬಾಟಿ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷರು ಮತ್ತು  ಮೌಲಾಲಿ ತಶೀಲ್ಧಾರ್ ಹಾಗೂ ಚಂದ್ರು ಕಾಳೆ ಇವ್ರು  ನಮ್ಮೂರಿನಲ್ಲಿ ಇರುವಂತ ಡಾಕ್ಟರ್ ಲಕ್ಷ್ಮಿ ಎಸ್ ತೊಲ್ಲೂರ ಮತ್ತು ಅರುಣಕುಮಾರ ಗಾಣಿಗೇರ್ ಇವರು ಸರಿಯಾಗಿ ಆಸ್ಪತ್ರೆ ಗೆ ಬರುವುದಿಲ್ಲ ರೋಗಿಗಳಿಗೆ ಇಲ್ಲಿ ಸಿಬ್ಬಂದಿ ಗಳ ಕೊರತೆ ಮತ್ತು ಕುಡಿಯುವ ನೀರಿನ್ ಸಮಸ್ಸೆ ಇದೇ ಹಾಗೂ ಸರಿಯಾಗಿ ಸ್ವಚ್ಛತೆ ಇರುವದಿಲ್ಲ ಎಂದು ಹೇಳಿದ್ದರು

Search
Most Popular

Leave a Comment