* ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು
VIJAYAPURA KOLHAR

ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ

by 1 on | 2025-09-16 08:47:14

Share: Facebook | Twitter | Whatsapp | Linkedin | Visits: 122


ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ

ಕೊಲ್ಹಾರ್ -  ಮೊಸರು ನಾಡಿನ ಉಪವಾಸ ಸತ್ಯಾಗ್ರಹ ಜನಪ್ರೀಯ ಮಾಜಿ ಸಚಿವರ ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಮುಳುಗಡೆಆಗುತಿರುವ ರೈತರ್ ಜಮೀನಿಗಳಿಗೆ ಸರಿಯಾದ ಬೇಡಿಕೆ ಸಿಗಳಿ ಅಂತ ಮತ್ತು ಒಂದು ವೇಳೆ ಸರಕಾರ 16-09-2025ರಂದು ನಡೆಯುವ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಮಾಡದೇ ಇದ್ದರೆ ದಿನಾಂಕ: 21-09-2025 ರಿಂದ ಅಮಾರಣ ಉಪವಾಸ ಸತ್ಯಾಗ್ರಹವನ್ನು ಬೇಡಿಕೆ ಇಡೇರುವರೆಗೆ ಮಾಡಲಾಗುವುದು ಎಂದು ಅವರು ಒತ್ತಾಯಿಸಿದರು.

Search
Most Popular

Leave a Comment