by 1 on | 2025-09-05 08:32:30
Share: Facebook | Twitter | Whatsapp | Linkedin | Visits: 137
ಕೋಲ್ಹಾರ್ ತಾಲೂಕಿನ್ ಕೋಲ್ಹಾರ್ ಪಟ್ಟಣ್ ವ್ವ್ಯಾಪತ್ತಿ ಅಲ್ಲಿ ಬರುವ 17 ನೆ ವಾರ್ಡ್ ನಲ್ಲಿ ಬರುವ ಸಂಗಮೇಶ್ ವೈನ್ಸ್ CL2 ಈ ವೈನ್ಸ್ ಶಾಪ್ ಅಲ್ಲಿ ಕುಲ್ಲಿತ್ತುಕೊಂಡು ಕುಡೋಯೋಕೆ ಅವಕಾಶ ಇಲ್ಲದೆ ಇದ್ದರು ಕೂಡಾ ಅಲ್ಲಿ ಕುಳಿತು ಕೊಂಡು ಕುಡಿಯಲು ಟೇಬಲ್ ವ್ಯವಸ್ಥೆ ಮಾಡ್ಡಿದು ಅಲ್ಲದೆ ಅಲ್ಲಿ M R P ದರದಲ್ಲಿ ಕೊಡಬೇಕು ಅಂತ ಕರ್ನಾಟಕ ಸರ್ಕಾರ ಆದೇಶ ಮದ್ಯವಾಸನೆಗೆ M R P ದರದಲ್ಲಿ ನೀಡ್ವೇಕು ಅಂತಾ ಸರಕಾರದ ಆದೇಶ ಇದು ಪ್ರತಿ ಕ್ವಾಟರ್ ಇಂದ 20 ರಿಂದ 30 ರೂಪಾಯಿ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ ಅಬಕಾರಿ ಇಲಾಖೆ ದವರಿಗೆ ಎಸ್ಟೊ ಸರಿ ಹೇಳದ್ರು ಕೂಡಾ ಕ್ರಮ ಕೈಗೊಳುತ್ತಿಲ್ಲ ಮತ್ತು ನ್ಯಾಷಿನಲ್ ಹೆದ್ದಾರಿ 218 ಇಂದ 100 ಮೀಟರ್ ಕೂಡಾ ದೂರ ಇಲ್ಲ ಅಂತ ಅಬಕಾರಿ ಇಲಾಖೆ ದವರಿಗೆ ಈಗಾಗಲೇ ಹೇಳಿದ್ರೂ ಇನ್ನು ವರೆಗೆ ಕ್ರಮ ತೆಗೆದು ಕೊಂಡಿಲ್ಲ ಅಂತ ಹೇಳುತಾ ನೀವು ಕ್ರಮಕೈಗೋಳದೆ ಇದ್ದರೆ ದಿಟ್ಟ ಹೋರಾಟ್ ಮಾಡುತೇವೆ ಅಂತಾ ಅಧಿಕಾರಿಗಳುಗೆ ಮುನ್ನೆಚ್ಚರಿಕೆ ಮತ್ತು ಒಂದು ವಿನಂತಿ ನೀಡುತ್ತಿದೇನೆ ಅಂತಾ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರು ರವಿ ಗೋಲಸಂಗಿ ಮತ್ತು ಇನ್ನುಇತರು ಇದ್ದರು.
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ
ಶ್ರೀ ಪ್ರಶಾಂತ ಕಾಳೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಲಾಯಿತು
ಸಚಿವ ಸಂಪುಟ ವಿಶೇಷ ಸಭೆಯ ಐತಿಹಾಸಿಕ ನಿರ್ಣಯ!
ಚಡಚಣ SBI ಬ್ಯಾಂಕಿನಲ್ಲಿ ಪಿಸ್ತೂಲ್ ತೋರಿಸಿ ಸಿಬ್ಬಂದಿಗೆ ಕಟ್ಟಿಹಾಗಿ ದರೋಡೆ.
ಎಸ್ ಕೆ ಬೆಳ್ಳುಬ್ಬಿನೇತೃತ್ವ ದಲ್ಲಿ ಉಪವಾಸ ಸತ್ಯಾಗ್ರಹ
ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಅಬಕಾರಿ ಇಲಾಖೆಯಲ್ಲಿ ಬಗೆದಷ್ಟು ಭ್ರಷ್ಟಾಚಾರ